News and Events
Talk on “Career Selection and Building”
A talk on “Career Selection and Building” for Automobile Engineering students was held at Vivekananda Polytechnic, Puttur by Shri Shivkiran, Alumnus and Trainer-Pride Exclusive Hyderabad on 21/02/2025.
Seminar on “Electric Vehicle Technology”
A seminar on “Electric Vehicle Technology” was held at Vivekananda Polytechnic, Puttur on 14/02/2025 for the students of Automobile Engineering by Shri Manjesh Kumar M – S.M.E Udyoga Karnataka Project, Govt. I.T.I. Vittal
ವಿವೇಕಾನಂದ ಪಾಲಿಟೆಕ್ನಿಕ್ ನಲ್ಲಿ ತುಳುವರ ಸಂಘದ ಉದ್ಘಾಟನೆ ಹಾಗೂ ಕೆಡ್ಡಸ ಕೂಟ
ಪುತ್ತೂರು ವಿವೇಕಾನಂದ ಪಾಲಿಟೆಕ್ನಿಕ್ ನಲ್ಲಿ ಹೊಸದಾಗಿ ರಚನೆಯಾದ ತುಳುವರ ಸಂಘದ ಉದ್ಘಾಟನೆ ಹಾಗೂ ಕೆಡ್ಡಸಕೂಟ ಕಾರ್ಯಕ್ರಮವನ್ನು ದಿ. 12/02/2025 ರಂದು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕೆಡ್ಡಸದ ಮೂರನೇ ದಿನದಂದು ಭೂಮಿ ತಾಯಿಗೆ ಪೂಜೆ ಸಲ್ಲಿಸುವ ಪ್ರಕಾರವಾಗಿ ಪ್ರಾರಂಭಗೊಂಡ ಈ ಕಾರ್ಯಕ್ರಮವನ್ನು ಉದ್ಘಾಟಕರಾದ ಶ್ರೀ ಮಹಾದೇವ ಶಾಸ್ತ್ರಿ ಮಣಿಲ – ವಿವೇಕಾನಂದ ಪಾಲಿಟೆಕ್ನಿಕ್ ನ ಸಂಚಾಲಕರು, ಕಳಸೆಗೆ ಭತ್ತವನ್ನು ತುಂಬುವುದರ ಮೂಲಕ ಸಾಂಕೇತಿಕವಾಗಿ ಉದ್ಘಾಟಿಸುತ್ತಾ ಕೆಡ್ಡಸ ಆಚರಣೆ ಒಂದು ವೈಜ್ಞಾನಿಕ ಕಾರ್ಯಕ್ರಮ. ಈ ಸಂದರ್ಭದಲ್ಲಿ ಭೂಮಿತಾಯಿಗೆ ನೋವು ಕೊಡುವ ಯಾವುದೇ
ಭಾರತ ಮಾತಾ ಪೂಜನ ಕಾರ್ಯಕ್ರಮ
ವಿವೇಕಾನಂದ ಪಾಲಿಟೆಕ್ನಿಕ್ ನಲ್ಲಿ ಭಾರತ ಮಾತಾ ಪೂಜನ ಕಾರ್ಯಕ್ರಮ ದಿ. 04/02/2025 ರಂದು ನಡೆಸಲಾಯಿತು. ಈ ಸಂದರ್ಭದಲ್ಲಿ ಬೌದ್ಧಿಕ್ ನಡೆಸಿಕೊಟ್ಟ ಶ್ರೀ ಶಮಂತ್. ಕೆ. ಪಿ. – ಹಿರಿಯ ವಿದ್ಯಾರ್ಥಿ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪುತ್ತೂರು ನಗರ ಪ್ರಚಾರ ಟೋಲಿ ಹಾಗು ವಸತಿ ಕಾರ್ಯವಾಹ ಅವರು ಅಖಂಡ ಭಾರತದ ಭೂಪಟದ ಪರಿಚಯ ಮಾಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ವಿಶ್ವೇಶ್ವರ ಭಟ್ ಬಂಗಾರಡ್ಕ ವಹಿಸಿದರು. ಅತಿಥಿಗಳ ಪರಿಚಯವನ್ನು ಉಪನ್ಯಾಸಕರಾದ ಶ್ರೀ ಪ್ರಶಾಂತ್.
ಗ್ರಾಮ ವಿಕಾಸ -ಪಡ್ನೂರು ಗ್ರಾಮದಲ್ಲಿ ಶೂನ್ಯ ಕಸ ನಿರ್ವಹಣೆ ಹಾಗು ಸ್ವಚ್ಛ ಪರಿಸರ ಅರಿವು ಕಾರ್ಯಕ್ರಮ
ವಿವೇಕಾನಂದ ಪಾಲಿಟೆಕ್ನಿಕ್ ಗ್ರಾಮ ವಿಕಾಸ ಹಾಗು ಬನ್ನೂರು ಗ್ರಾಮ ಪಂಚಾಯತ್ ಇದರ ವತಿಯಿಂದ ಪಡ್ನೂರು ಗ್ರಾಮದಲ್ಲಿ ಶೂನ್ಯ ಕಸ ನಿರ್ವಹಣೆ ಹಾಗು ಸ್ವಚ್ಛ ಪರಿಸರ ಇದರ ಬಗ್ಗೆ ಅರಿವು ಮೂಡಿಸಲು ಮನೆ ಮನೆ ಭೇಟಿ ಕಾರ್ಯಕ್ರಮ ದಿ. 04/02/2025 ರಂದು ಹಮ್ಮಿಕೊಳ್ಳಲಾಯಿತು. ಮನೆಯ ಕಸದಲ್ಲಿ ವಿಂಗಡಣೆ, ಹಸಿಕಸ, ಒಣ ಕಸ ವಿಷಕಾರಿ ಕಸ ಪ್ಲಾಸ್ಟಿಕ್ ಇತ್ಯಾದಿಗಳನ್ನು ವಿಂಗಡಣೆ ಮಾಡಿ ಮರು ಬಳಕೆ ಅಥವಾ decompose ಮಾಡುವಂತಹ ವಿಧಾನ ಬಗ್ಗೆ ತಿಳುವಳಿಕೆ ಮೂಡಿಸಲಾಯಿತು. ಈ ಕಾರ್ಯಕ್ರಮವನ್ನು ತಾಲೂಕು ಕಾರ್ಯನಿರ್ವಹಣಾಧಿಕಾರಿ
Talk on “VLSI Design and its Importance”
A talk on “VLSI Design and its Importance” by Mr. Mohammad Azmal – Alumnus VPT and Technical Support Engineer, Physical Design Team, Maven Silicon Pvt. Ltd.was organized for Electronics and Communication students of Vivekananda Polytechnic, Puttur on 27/01/2025.
ವಿವೇಕಾನಂದ ಪಾಲಿಟೆಕ್ನಿಕ್ ನಲ್ಲಿ ಯೋಗ ತರಬೇತಿ
ವಿವೇಕಾನಂದ ಪಾಲಿಟೆಕ್ನಿಕ್ ನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಯೋಗ ತರಬೇತಿ ಶಿಕ್ಷಣವನ್ನು ನೀಡುವ ಸಲುವಾಗಿ ತರಬೇತುದಾರರಿಂದ ತರಬೇತಿ ನೀಡುವ ಕಾರ್ಯಕ್ರಮ ದಿ. 20/01/2025 ರಿಂದ ಹಮ್ಮಿಕೊಳ್ಳಲಾಗಿತ್ತು. ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಯೋಗ ಕೇಂದ್ರ ಪುತ್ತೂರಿನ ನಿರ್ದೇಶಕರಾದ ಸತ್ಯನಾರಾಯಣ ಪ್ರಸಾದ್ ಪಾಣಾಜೆ ಮಾತನಾಡುತ್ತಾ “ಯೋಗ ಪ್ರದರ್ಶನ ವಸ್ತುವಲ್ಲ ಮನಸ್ಸನ್ನು ಕೇಂದ್ರೀಕರಿಸಲು ಬಹು ಮುಖ್ಯವಾಗಿರುವ ಅಂಶ ಯೋಗ. ಇದನ್ನು ದಿನನಿತ್ಯ ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸುಖವಾಗಿರಿ”ಎಂದು ಶುಭ ಹಾರೈಸಿದರು. ಕಾಲೇಜಿನ ಅಧ್ಯಕ್ಷರಾದ ಶ್ರೀ ವಿಶ್ವೇಶ್ವರ ಭಟ್ ಬಂಗಾರಡ್ಕ
ವಿವೇಕಾನಂದ ಪಾಲಿಟೆಕ್ನಿಕ್ ನಲ್ಲಿ “ಶೂನ್ಯ ಕಸ ನಿರ್ವಹಣೆ” ಕಾರ್ಯಕ್ರಮ
ವಿವೇಕಾನಂದ ಪಾಲಿಟೆಕ್ನಿಕ್ ನಲ್ಲಿ ಗ್ರಾಮವಿಕಾಸ ಸಮಿತಿ ಪಡ್ಡಾಯೂರು ಮತ್ತು ಪಡ್ನೂರು ಸ್ವಚ್ಛ ಭಾರತ ಅಭಿಯಾನದ ಸಹಯೋಗತ್ವದಲ್ಲಿ “ಶೂನ್ಯ ಕಸ ನಿರ್ವಹಣೆ” ಸ್ವಯಂ ಘೋಷಣೆ ಕಾರ್ಯಕ್ರಮ ದಿ. 24/01/2025 ರಂದು ನಡೆಯಿತು. ಭಾರತ ಮಾತೆಗೆ ಪುಷ್ಪಾರ್ಚನೆಗೈದು ಪ್ರಾರಂಭಗೊಂಡ ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಶ್ರೀ ಕೃಷ್ಣ ಮೂಲ್ಯ ನಿರ್ದೇಶಕರು ಜನ ಶಿಕ್ಷಣ ಟ್ರಸ್ಟ್ ಮಾತನಾಡುತ್ತಾ “ಪ್ಲಾಷ್ಟಿಕ್ ಎಷ್ಟು ಹಾನಿಕಾರಕ ಅಂತ ನಮಗೆಲ್ಲ ಗೊತ್ತಿದೆ. ಆದರೆ ಅದರ ಬಗ್ಗೆ ಶಿಸ್ತು ರೂಢಿಸುವ ಕಲ್ಚರ್ ನಮ್ಮಲ್ಲಿಲ್ಲ. ನಮ್ಮೆಲ್ಲರ ದೇಹದಲ್ಲಿ
Session on “Importance of Software Engineering”
An Interactive session on “Importance of Software Engineering” was taken by Mrs. Vaishnavi K V, Assistant Professor, VCET, Puttur at A V Hall of Vivekananda Polytechnic, Puttur for the 2nd and 4th semester students of Computer Science and Engineering on 22/01/2025.
Interactive session on “Cyber Security Survey and Awareness”
An Interactive session on “Cyber Security Survey and Awareness” was taken by Shri Shashiraj Rai – Alumnus VPT and Proprietor, Mark Telcom at A V Hall of Vivekananda Polytechnic, Puttur for the students of Computer Science and Engineering on 16/01/2025.